ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
kolar
kolar
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಎಸ್ಸೆಸ್ಸೆಲ್ಸಿ ಫಲಿತಾಂಶ: ಕೋಲಾರ ಜಿಲ್ಲೆಗೆ 17ನೇ ಸ್ಥಾನ
ಬರ: ನೀರು ಪೂರೈಸಲು ಖಾಸಗಿ ಬೋರ್ವೆಲ್ ಬಳಸಲು ಸೂಚನೆ
ಫುಟ್ಪಾತ್, ಚರಂಡಿಗಳ ಒತ್ತುವರಿ ತೆರವು
ರಸ್ತೆ ಮೇಲೆ ಹರಿದ ಚರಂಡಿ ನೀರು
ತರಬೇತಿ ಪಡೆದವರಿಗೆ ಶೀಘ್ರ ಉದ್ಯೋಗ ಲಭ್ಯ
ಮಕ್ಕಳಿಗೆ ವಚನಗಳ ಅರಿವು ಮೂಡಿಸಿ
ಕೆಜಿಎಫ್ನಲ್ಲಿ ಮಳೆಯ ಅಬ್ಬರ: ಮನೆಗಳಿಗೆ ನುಗ್ಗಿ ನೀರು
ಅಂಬರೀಷ್ ಹತ್ಯೆ ಆರೋಪಿಗಳ ಗಡಿಪಾರು ಮಾಡಿ
ಕನ್ನಡ ಬೆಳೆಸಲು ಹೋಬಳಿ ಮಟ್ಟದ ಸಮ್ಮೇಳನ
ವೀಳ್ಯದೆಲೆಗೆ ಬಂಪರ್ ದರ, ಗ್ರಾಹಕರ ಜೇಬಿಗೆ ಹೊರೆ
ಇನ್ನಷ್ಟು ಸುದ್ದಿ
ಕೋಲಾರ ಜಿಲ್ಲೆಯಲ್ಲಿ ಬತ್ತಿದ ಕೆರೆಗಳು, ನೀರಿಗೆ ತತ್ವಾರ
ಬೆಂಗಳೂರಿನ ಕೆ.ಸಿ.ವ್ಯಾಲಿಯಿಂದ ಕೋಲಾರದ ಕೆರೆಗಳಿಗಿಗೆ ಎರಡು ಹಂತದ ಶುದ್ಧೀಕರಣಕ್ಕೆ ಒಳಪಡಿಸಿ ಹರಿಸಲಾಗುತ್ತದೆ. ಆದರೆ, ಕಳೆದ ಒಂದು ವರ್ಷದಿಂದ ಕೆ.ಸಿ.ವ್ಯಾಲಿ ನೀರು ಜಿಲ್ಲೆಯ ಕೆರೆಗಳಿಗೆ ಹರಿಯುತ್ತಿಲ್ಲ.
ಬಿಸಿಲ ತಾಪಕ್ಕೆ ತತ್ತರಿಸಿದ ರೇಷ್ಮೆ ಉತ್ಪಾದನೆ
ರೇಷ್ಮೆ ಸಾಗಾಣಿಕೆಯಿಂದ ಬೆಳೆಗಾರರು ಹಿಂದೆ ಸರಿಯುತ್ತೀದ್ದಾರೆ. ವರ್ಷಕ್ಕೆ 6 ರಿಂದ 8 ಬೆಳೆಗಳನ್ನು ಸಾಕಾಣಿಕೆ ಮಾಡುತ್ತಿದ್ದವರು ಸುಡು ಬಿಸಿಲಿನ ಹಿನ್ನೆಲೆ ಕೇವಲ 4 ರಿಂದ 5 ಬೆಳೆಗಳನ್ನು ಮಾತ್ರ ಬೆಳೆಯುತ್ತಿದ್ದಾರೆ.
ಮಾವು ಬೆಳೆಗಾರರಿಗೆ ನಷ್ಟ ಪರಿಹಾರ ನೀಡಲು ಆಗ್ರಹ
ಡಿಸೆಂಬರ್ ಮತ್ತು ಜನವರಿಯಲ್ಲಿ ಬರಬೇಕಾಗಿದ್ದ ಮಾವಿನ ಹೂವುಗಳು ಜನವರಿ ಕೊನೆ ಮತ್ತು ಫೆಬ್ರವರಿ ತಿಂಗಳಲ್ಲಿ ಬಂದ ಕಾರಣ ಬಿರು ಬಿಸಿಲಿನ ತಾಪಕ್ಕೆ ಕಾಯಿ ಕಚ್ಚಲಿಲ್ಲ. ಜೊತೆಗೆ ಇದ್ದಕ್ಕಿದ್ದಂತೆ ಮರಗಳು ಚಿಗುರೋಡೆದು ಶೇ.೩೦ ರಷ್ಟು ಮಾತ್ರ ಮಾವಿನ ಬೆಳೆ ಉಳಿದಿದೆ
ಬಿಸಿಲಿಗೆ ತಾಪಕ್ಕೆ ಬೀದಿ ವ್ಯಾಪಾರಿಗಳ ಬದುಕು ಬೀದಿಪಾಲು
ನಗರದ ಎಂ.ಜಿ ಮಾರುಕಟ್ಟೆಯಲ್ಲಿ ಬಹುತೇಕ ಅಂಗಡಿಗಳು ಇದ್ದರೂ ತರಕಾರಿ ಮಾರುವುದು ಪುಟ್ಪಾತ್ ಮೇಲೆ ಅಂತೆಯೇ ಎಂ.ಜಿ ಮಾರುಕಟ್ಟೆಯ ಮುಂಬಾಗದ ಪುಟ್ಪಾತ್ ಮೇಲೆ ಪ್ಲಾಸ್ಟಿಕ್ ಸೂರು ಮತ್ತು ಛತ್ರಿಯ ಆಶ್ರಯದಲ್ಲಿ ವಹಿವಾಟು ನಡೆಸುತ್ತಾರೆ
ದಾಹ ತೀರಿಸಿಕೊಳ್ಳಲು ನೀರಿಲ್ಲದೆ ಪ್ರಾಣಿಗಳ ಮೂಕರೋದನ
ತಾಲೂಕಿನ ಹರಟಿ ಬಳಿಯಿರುವ ಅರಣ್ಯ ಪ್ರದೇಶದಿಂದ ಬೇತಮಂಗಲ ಮುಖ್ಯ ರಸ್ತೆಯ ಕೋಟಿಗಾನಹಳ್ಳಿ ಗೇಟ್ ಬಳಿ ಮಂಗಗಳು ರಸ್ತೆಗೆ ಬಂದು ಕುಡಿಯುವ ನೀರು ಹಾಗೂ ಆಹಾರಕ್ಕಾಗಿ ರಸ್ತೆಯಲ್ಲಿ ಸಂಚರಿಸುವವರನ್ನು ಪೀಡಿಸುತ್ತಿವೆ.
ಕಸ ಸಂಗ್ರಹದ ಗೂಡಂತಾದ ಚರಂಡಿಗಳಿಗೆ ಮುಕ್ತಿ ನೀಡಿ
ಮಳೆ ನೀರು ರಸ್ತೆ ಮೇಲೆ ಹರಿಯುವಂತಾಗಿದೆ. ಪಟ್ಟಣದಲ್ಲಿ ಯಾವುದೇ ಚರಂಡಿಗಳು ಕಸ ಮುಕ್ತವಾಗಿಲ್ಲ. ಪುರಸಭೆ ಸಹ ಚರಂಡಿಗಳ ಬಗ್ಗೆ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ. ಜೋರು ಮಳೆ ಬಂದಾಗ ಮಾತ್ರ ಚರಂಡಿಗಳ ಅವ್ಯವಸ್ಥೆ ಬಗ್ಗೆ ಪುರಸಭೆ ಗಮನ ಹರಿಸುತ್ತದೆ.
ಪರವಾನಗಿ ನವೀಕರಣ ಮಾಡಿಸದ ಅಂಗಡಿಗೆ ಬೀಗ
ನಗರದಲ್ಲಿ ಚಿನ್ನದಂಗಡಿಗಳು, ಆಸ್ಪತ್ರೆ, ಕ್ಲಿನಿಕ್, ಬಟ್ಟೆ, ಚಿಲ್ಲರೆ ಅಂಗಡಿಗಳು ಸೇರಿ ೬ ಸಾವಿರ ಮಳಿಗೆಗಳಿವೆ. ಇವುಗಳಲ್ಲಿ ೭೦೦ ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ, ಈಗಾಗಲೇ ೪೦ ಲಕ್ಷ ಹಣ ಬಾಕಿ ಇದೆ, ಮುನಿಸಿಪಲ್ ಆಕ್ಟ್ ಪ್ರಕಾರ ಹಣ ವಸೂಲಿ ಆಗಬೇಕಿದೆ
ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಬೇಕು
ಯಾವುದೇ ವೃತ್ತಿ ಇರಲಿ ಬಡವರ ಬಗ್ಗೆ ಕಾಳಜಿ ಇರಲಿ, ಭ್ರಷ್ಟಾಚಾರ ಬೇಡ, ಮಾನವೀಯತೆ ಇರಲಿ, ಬೇಕಾದರೆ ಶ್ರೀಮಂತರಿಂದ ಹೆಚ್ಚಿಗೆ ಹಣ ಪಡೆದು ಬಡವರಿಗೆ ಸಹಾಯ ಮಾಡಿ
ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯ
ಸಮಾಜಕ್ಕೆ ಹಾಗೂ ಯುವಪೀಳಿಗೆಗೆ ಕಂಟಕವಾಗಿರುವ ಮಾದಕ ವ್ಯಸನದಿಂದ ದೂರ ಮಾಡಲು ವಿದ್ಯಾರ್ಥಿಗಳಿಗೆ ಅರಿವು ನೀಡುವ ಕೆಲಸ ಮಾಡುತ್ತಿದ್ದು, ಎಲ್ಲೇ ಆಗಲಿ ಮಾದಕ ವಸ್ತುಗಳ ಸಾಗಾಣೆ, ಮಾರಾಟ ಕಂಡು ಬಂದರೆ ಪೊಲೀಸರಿಗೆ ದೂರು ನೀಡಿ
ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಿ
ಹೋಬಳಿ ಮಟ್ಟದಲ್ಲಿ ಗೋಶಾಲೆ ಸ್ಥಾಪಿಸುವುದಕ್ಕೆ ಸರಕಾರ ಅನುಮತಿ ನೀಡಿದ್ದು, ತಮಗೆ ಎಲ್ಲೆಲ್ಲಿ ಅವಶ್ಯಕತೆ ಇದೆಯೂ ಅಲ್ಲಲ್ಲಿ ಗೋಶಾಲೆ ಸ್ಥಾಪಿಸುವಂತೆ ಸೂಚನೆ ನೀಡಿದರು, ಅಧಿಕಾರಿಗಳು ಮನೆ ಮನೆಗೆ ಭೇಟಿ ಮೇವಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಿ
< previous
1
2
3
4
5
6
7
8
9
...
36
next >
Top Stories
ಈ ಬಾರಿಯೂ ಕೈಕೊಟ್ಟೀತೆ ಪೂರ್ವ ಮುಂಗಾರು?
ಪ್ರಜ್ವಲ್ ಕೇಸಲ್ಲಿ ಸಂತ್ರಸ್ತೆಯರಿಂದ ದೂರು ಬಂದಿಲ್ಲ: ರಾಷ್ಟ್ರೀಯ ಮಹಿಳಾ ಆಯೋಗ
ಅಶ್ಲೀಲ ವಿಡಿಯೋ ಹಂಚಿಕೆ ಮಾಡಿದವರ ಬಂಧಿಸಿ ತನಿಖೆ ಮಾಡಲು ಆಗ್ರಹ
ಜೆಡಿಎಸ್ ಕಳಂಕವನ್ನು ಡಿಕೆಶಿ ತಲೆಗೆ ಕಟ್ಟಲು ಹುನ್ನಾರ: ಚಿದಂಬರ್
ಖಾಸಗಿ ಶಾಲೆಗಳನ್ನೇ ಹಿಂದಿಕ್ಕಿವೆ ಸರ್ಕಾರಿ ಶಾಲೆಗಳು: ಗೋವಿಂದ ಕಾರಜೋಳ