ಸಾಂವಿಧಾನಿಕ ಮೌಲ್ಯಗಳ ಸಾಕಾರದಿಂದ ಪ್ರಗತಿ: ಗುರುರಾಜಪ್ಪಈ ದೇಶದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಬಹುಸಂಖ್ಯಾತ ಸಮುದಾಯದವರು ಸಂವಿಧಾನದ ಮಹತ್ವವನ್ನು ಅರ್ಥಮಾಡಿಕೊಂಡು, ಸಂವಿಧಾನದಲ್ಲಿ ಅಡಕವಾಗಿರುವ ಮಹತ್ವದ ಅಂಶಗಳನ್ನು ಯಥಾವತ್ತಾಗಿ ಜಾರಿ ಮಾಡಲು ಆಳುವ ಸರ್ಕಾರಗಳಿಗೆ ಹೋರಾಟದ ಮೂಲಕ ಒತ್ತಾಯಿಸುವುದು ಅಗತ್ಯ. ಕಾಲಹರಣ ಮಾಡಿದಲ್ಲಿ ಮುಂದಿನ ಬದುಕು ಸುಗಮವಾಗುವುದಿಲ್ಲ.