ಬಸವೇಶ್ವರರು ವಿಶ್ವಕಂಡ ಒಬ್ಬ ಶ್ರೇಷ್ಟ ರಾಜನೀತಿಜ್ಞ: ಶಂಕರಗೌಡ್ರ ಪಾಟೀಲಪೌರೋಹಿತ್ಯಶಾಹಿ ನಡೆಸುತ್ತಿದ್ದ ಮಾನಸಿಕ ಭಯೋತ್ಪಾದಕತೆ, ವರ್ಣಾಶ್ರಮ ಪದ್ಧತಿ, ಜಾತಿ ವ್ಯವಸ್ಥೆ, ಪ್ರಾಣಿ ಬಲಿ, ಸೇರಿದಂತೆ ಅಂದಿನ ಸಮಾಜ ಕಸಿದುಕೊಂಡಿದ್ದ ಸ್ತ್ರೀಸ್ವಾತಂತ್ರ್ಯದ ವಿರುದ್ಧ ಲಿಂಗಾಯತ ಚಳುವಳಿ ಆರಂಭಿಸಿದ 12ನೇ ಶತಮಾನದ ತತ್ವಜ್ಞಾನಿ ಬಸವೇಶ್ವರರು ವಿಶ್ವಕಂಡ ಒಬ್ಬ ಶ್ರೇಷ್ಠ ರಾಜನೀತಿಜ್ಞ ಎಂದು ಲಿಂಗಾಯತ ಸಮಾಜದ ಮುಖಂಡ ಶಂಕರಗೌಡ್ರ ಪಾಟೀಲ ಬಣ್ಣಿಸಿದರು.