ಕಾವ್ಯ ಎಂಬುದು ಸುಂದರ ಪ್ರತಿಮೆಯ ವರ್ಣನೆ ಅಲ್ಲ: ಡಾ. ಪುಷ್ಪಾ ಶಲವಡಿಮಠನೋವು, ಸೋಲು ಅವಮಾನಗಳು ಕಾವ್ಯ ಹುಟ್ಟಲು ವೇದಿಕೆಯಾಗಿದೆ. ಕಾವ್ಯ ದಿಢೀರ್ ಎಂದು ಹುಟ್ಟುವುದಿಲ್ಲ. ಅದಕ್ಕೆ ಧ್ಯಾನಸ್ಥ ಸ್ಥಿತಿ ಹಾಗೂ ಜೀವನ ಅನುಭವದ ದ್ರವ್ಯ ಬೇಕು ಎಂದು ಜಯಂತ್ಯುತ್ಸವ, ಜಿಲ್ಲಾ ಮಟ್ಟದ ಕವಿಗೋಷ್ಠಿ, ಹಾವೇರಿಯ ಸಾಹಿತಿ ಡಾ. ಪುಷ್ಪಾ ಶಲವಡಿಮಠ, ಕನ್ನಡ ಸಾಹಿತ್ಯ ಪರಿಷತ್ ಭವನ