ಮಳೆ: ಔರಾದ್ನ ರಾಯಪಳ್ಳಿಯಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವುಧೂಪತಮಹಾಗಾಂವ್ದಲ್ಲಿ ಸಿಡಿಲಿಗೆ ಎತ್ತು, ಆಕಳು ಸಾವು. ಕಮಲನಗರದಲ್ಲಿ ಬಿರುಗಾಳಿ ಸಹಿತ ಜೋರು ಮಳೆ. ಕಮಲನಗರ ತಾಲೂಕಿನ ಮದನೂರ ಗ್ರಾಮದಲ್ಲಿ ವಿದ್ಯುತ್ ಕಂಬಗಳ ಮೇಲೆ ಮನೆಯ ಮಾಳಿಗೆಯ ಶೀಟುಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತವಾಗಿ ಗ್ರಾಮದ ತುಂಬಾ ಕತ್ತಲೆ ಆವರಿಸಿಕೊಂಡು ವಿದ್ಯುತ್ ಸ್ಥಗಿತಗೊಂಡಿದೆ.