ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
world
world
ಚುನಾವಣೆ, ಪ್ರಚಾರ ನೋಡಲು ವಿಶ್ವದ 25 ಪಕ್ಷಕ್ಕೆ ಬಿಜೆಪಿ ಆಹ್ವಾನ
ಏ.19ರಿಂದ ಜೂ.4ರವರೆಗೆ ಭಾರತದಲ್ಲಿ ನಡೆಯಲಿರುವ ವಿಶ್ವದ ಬೃಹತ್ ಚುನಾವಣಾ ಹಬ್ಬ ವೀಕ್ಷಿಸಲು ಆಗಮಿಸುವಂತೆ ವಿಶ್ವದ ಹಲವು ದೇಶಗಳ 25ಕ್ಕೂ ರಾಜಕೀಯ ಪಕ್ಷಗಳಿಗೆ ಬಿಜೆಪಿ ಆಹ್ವಾನ ನೀಡಿದೆ.
ತಿರಂಗಾ ಅವಮಾನಿಸಿ ಮಾಲ್ಡೀವ್ಸ್ ಮಾಜಿ ಸಚಿವೆ ಕ್ಷಮೆ
ಈ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತವನ್ನು ಅವಮಾನಿಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಮಾಲ್ಡೀವ್ಸ್ನ ಮಾಜಿ ಸಚಿವೆ ಮರಿಯಮ್ ಶಿಯುನಾ, ಮತ್ತೆ ಭಾರತವನ್ನು ಕೆಣಕುವ ಯತ್ನ ಮಾಡಿದ್ದಾರೆ.
ತನ್ನ ಚುನಾವಣೆಯಲ್ಲಿ ಭಾರತದ ಹಸ್ತಕ್ಷೇಪ: ಕೆನಡಾ ಆರೋಪ
2019 ಹಾಗೂ 2021ರ ಕೆನಡಾ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಹಸ್ತಕ್ಷೇಪ ಮಾಡಿವೆ ಎಂದು ಅಲ್ಲಿನ ಗುಪ್ತಚರ ಸಂಸ್ಥೆ ನಡೆಸಿದ ತನಿಖಾ ವರದಿ ಆರೋಪಿಸಿದೆ.
ಪತ್ನಿಗೆ ಇರಿದು 224 ತುಂಡು ಮಾಡಿ ನದಿಗೆ ಎಸೆದ ಗಂಡ!
ಇತ್ತೀಚೆಗೆ ಭಾರತದ ಕೆಲವು ಕಡೆ ಯುವತಿಯರ ದೇಹಗಳನ್ನು ನೂರಾರು ತುಂಡು ಮಾಡಿ ಬಿಸಾಕಿದ ಘಟನೆ ನಡೆದಿದ್ದವು. ಇಂಥ ಘಟನೆ ಈಗ ಬ್ರಿಟನ್ನಲ್ಲೂ ಸಂಭವಿಸಿದೆ.
ಬಿಬಿಸಿ ಇಂಡಿಯಾ ಭಾರತೀಯರಿಗೆ ಮಾರಾಟ!
ವಿಶ್ವದ ಅತ್ಯಂತ ಪ್ರಮುಖ ಸುದ್ದಿಸಂಸ್ಥೆಗಳ ಪೈಕಿ ಒಂದಾದ ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಭಾರತದಲ್ಲಿನ ತನ್ನ ಪ್ರಸಾರದ ಲೈಸೆನ್ಸ್ ಅನ್ನು ಭಾರತೀಯರಿಗೆ ಮಾರಾಟ ಮಾಡಿದೆ!
ಭಾರತದ ಸಂಸತ್ ಚುನಾವಣೆ ಕೆಡಿಸಲು ಚೀನಾ ಭಾರಿ ಸಂಚು!
ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಿದ ವಿಷಯಗಳನ್ನು ಬಳಸಿಕೊಂಡು ಸೋಷಿಯಲ್ ಮೀಡಿಯಾಗಳ ಮೂಲಕ ಭಾರತ, ಅಮೆರಿಕ ಮತ್ತು ದಕ್ಷಿಣ ಕೊರಿಯಾದಲ್ಲಿ ಮುಂಬರುವ ಚುನಾವಣೆಗಳಿಗೆ ಅಡ್ಡಿಪಡಿಸಲು ಚೀನಾ ಸಜ್ಜಾಗುತ್ತಿದೆ ಎಂದು ಮೈಕ್ರೋಸಾಫ್ಟ್ ಎಚ್ಚರಿಸಿದೆ.
ಯುರೋಪ್ನಲ್ಲಿ 5 ದಿನ ಆಹಾರವಿಲ್ಲದೆ ಸುತ್ತಾಡಿದ್ದೆ ಇನ್ಫೋಸಿಸ್ ಮೂರ್ತಿ
ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ 50 ವರ್ಷಗಳ ಹಿಂದೆ ಯುರೋಪ್ನಲ್ಲಿ ಹಲವು ದಿನ ಆಹಾರವಿಲ್ಲದೆ ಅಲೆದಾಡಿದ್ದ ಅನುಭವ ಹಂಚಿಕೊಂಡಿದ್ದಾರೆ.
ಬ್ರಿಟನ್ ಚುನಾವಣೆಯಲ್ಲಿ ಸುನಕ್ ಪಕ್ಷಕ್ಕೆ ಸೋಲು: ಸಮೀಕ್ಷೆ
ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಬ್ರಿಟನ್ ಸಂಸತ್ ಚುನಾವಣೆಯಲ್ಲಿ ಪ್ರಧಾನಿ ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷವು ಲೇಬರ್ ಪಕ್ಷದ ವಿರುದ್ಧ ಸೋಲುವ ಸಾಧ್ಯತೆಯಿದೆ ಎಂದು ಸಮೀಕ್ಷೆಯೊಂದು ಹೇಳಿದೆ.
ಮಾಜಿ ಪ್ರಧಾನಿ ರಾಜೀವ್ ಹತ್ಯೆ ಕೇಸಿನ ಮೂವರು ದೋಷಿಗಳು ಲಂಕಾಕ್ಕೆ
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 30 ವರ್ಷಗಳ ಶಿಕ್ಷೆ ಅನುಭವಿಸಿ ಎರಡು ವರ್ಷಗಳ ಹಿಂದೆಯೇ ಬಿಡುಗಡೆಯಾಗಿದ್ದ ಶ್ರೀಲಂಕಾದ ಮೂವರು ಬುಧವಾರ ತಮ್ಮ ತವರು ದೇಶ ಶ್ರೀಲಂಕಾಕ್ಕೆ ತೆರಳಿದರು
ಚೀನಾ ವಿಚಾರದಲ್ಲಿ ಕೇಂದ್ರ ದುರ್ಬಲ ಕಾಂಗ್ರೆಸ್ ಕಿಡಿ
ಅರುಣಾಚಲಪ್ರದೇಶದ 30 ಹಳ್ಳಿಗಳಿಗೆ ಚೀನಾ ಚೀನಿ ಭಾಷೆಯಲ್ಲಿ ಹೆಸರು ಇಟ್ಟಿರುವುದು, ಚೀನಾ ವಿಷಯದಲ್ಲಿ ಬಿಜೆಪಿ ಸರ್ಕಾರ ದುರ್ಬಲವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಕಿಡಿಕಾರಿದೆ
< previous
1
2
3
4
5
6
7
8
9
10
...
37
next >
Top Stories
ಜೆಡಿಎಸ್ ಕಳಂಕವನ್ನು ಡಿಕೆಶಿ ತಲೆಗೆ ಕಟ್ಟಲು ಹುನ್ನಾರ: ಚಿದಂಬರ್
ಅಶ್ಲೀಲ ವಿಡಿಯೋ ಹಂಚಿಕೆ ಮಾಡಿದವರ ಬಂಧಿಸಿ ತನಿಖೆ ಮಾಡಲು ಆಗ್ರಹ
ಎಸ್ಸೆಸ್ಸೆಲ್ಸಿ ಫಲಿತಾಂಶ: ಕೋಲಾರ ಜಿಲ್ಲೆಗೆ 17ನೇ ಸ್ಥಾನ
ಬರದಲ್ಲೂ ಭತ್ತದ ಹುಲ್ಲಿಗೆ ಭಾರಿ ಬೇಡಿಕೆ
ಪ್ರಜ್ವಲ್ ಕೇಸಲ್ಲಿ ಸಂತ್ರಸ್ತೆಯರಿಂದ ದೂರು ಬಂದಿಲ್ಲ: ರಾಷ್ಟ್ರೀಯ ಮಹಿಳಾ ಆಯೋಗ