ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
world
world
ಗ್ರೀನ್ ಕಾರ್ಡ್ ಬದಲು ಪರ್ಯಾಯ ಉದ್ಯೋಗ ಕಾರ್ಡ್: ಅಮೆರಿಕ ಘೋಷಣೆ
ಲಕ್ಷಾಂತರ ಭಾರತೀಯರಿಗೆ ಅನುಕೂಲವಾಗುವ ಸಾಧ್ಯತೆ, 5 ವರ್ಷಗಳ ಅವಧಿ ಹೊಂದಿರುವ ಉದ್ಯೋಗ ಪರವಾನಗಿ ಚೀಟಿ, ಗ್ರೀನ್ ಕಾರ್ಡ್ಗಾಗಿ ದೀರ್ಘ ಕಾಯುವಿಕೆ ತಪ್ಪಿಸಲು ಈ ಕ್ರಮ, ಗ್ರೀನ್ ಕಾರ್ಡ್ ಬಯಸಿದ್ದ ಭಾರತೀಯರ ಸಂಖ್ಯೆ 11 ಲಕ್ಷ.
ಗಾಜಾ ಸಿಲುಕಿದ್ದ ವಿದೇಶಿಗರಿಗೆ ಸ್ಥಳ ಬಿಡಲು ಅವಕಾಶ
ಕಳೆದೊಂದು ವಾರದಿಂದ ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದ ಹಿನ್ನೆಲೆಯಲ್ಲಿ ಗಾಜಾ ಪಟ್ಟಿ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ವಿದೇಶಿಯರಿಗೆ ಗಾಜಾ ತೊರೆಯಲು ಕೊನೆಗೂ ಅವಕಾಶ ಮಾಡಿಕೊಡಲಾಗಿದೆ.
ಇಸ್ರೇಲ್ ವೈಮಾನಿಕ ದಾಳಿಯಲ್ಲಿ 9 ಒತ್ತೆಯಾಳು ಸಾವು: ಹಮಾಸ್
ಇಸ್ರೇಲ್ ಪ್ಯಾಲೆಸ್ತಿನ್ ಕದನ ತಾರಕಕ್ಕೇರುತ್ತಿರುವ ನಡುವೆಯೇ ಶನಿವಾರ ಇಸ್ರೇಲ್ ವಾಯುದಾಳಿಯಲ್ಲಿ ಆ ದೇಶಕ್ಕೇ ಸೇರಿದ 9 ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ.
ಫ್ರಾನ್ಸ್ ಶಾಲೆಗೆ ಚಾಕುಧಾರಿ ದಾಳಿ, ಓರ್ವ ಶಿಕ್ಷಕಿಯ ಹತ್ಯೆ
ಪ್ಯಾರಿಸ್: ಶಾಲೆಯೊಂದಕ್ಕೆ ನುಗ್ಗಿ ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದ ದುಷ್ಕರ್ಮಿಯೊಬ್ಬ ಶಾಲೆಯಲ್ಲಿದ್ದ ಓರ್ವ ಶಿಕ್ಷಕಿಯನ್ನು ಕೊಲೆಗೈದಿರುವ ಆಘಾತಕಾರಿ ಘಟನೆ ಫ್ರಾನ್ಸ್ನ ಅರಾಸ್ ನಗರದಲ್ಲಿ ಶುಕ್ರವಾರ ನಡೆದಿದೆ.
ಅಪರೂಪದ ಲೋಹ ಕ್ಷುದ್ರಗ್ರಹ ಅರಸಿ ಹೊರಟ ನಾಸಾ ವ್ಯೋಮನೌಕೆ
ಗುರು ಮತ್ತು ಶುಕ್ರಗ್ರಹಗಳ ನಡುವೆ ಇರುವ ಕ್ಷುದ್ರಗ್ರಹವೊಂದರಲ್ಲಿ ಲೋಹ ಇರುವುದನ್ನು ಪತ್ತೆಹಚ್ಚಿರುವ ನಾಸಾ ವಿಜ್ಞಾನಿಗಳು, ಈ ಅಪರೂಪದ ಲೋಹ ಕ್ಷುದ್ರಗ್ರಹ ಅಧ್ಯಯನಕ್ಕೆ ವ್ಯೋಮನೌಕೆಯೊಂದನ್ನು ಕೇಪ್ ಕನವೆರಲ್ ಉಡಾವಣಾ ಕೇಂದ್ರದಿಂದ ಕಳುಹಿಸಿಕೊಟ್ಟಿದ್ದಾರೆ.
ಗೂಗಲ್ ಕ್ರೋಮ್ ಬಳಸುತ್ತೀರಾ? ಈಗಲೇ ಅಪ್ಡೇಟ್ ಮಾಡಿ
‘ನೀವು ಗೂಗಲ್ ಕ್ರೋಮ್ ಬಳಸುತ್ತಿದ್ದೀರಾ? ಹಾಗಿದ್ದರೆ ಅದನ್ನು ಈಗಲೇ ಅಪ್ಡೇಟ್ ಮಾಡಿ. ಇಲ್ಲದಿದ್ದರೆ ನಿಮ್ಮ ಸಿಸ್ಟಂ ಮೇಲೆ ರಹಸ್ಯ ಕೋಡ್ ದಾಳಿ ನಡೆಯಬಹುದು’ ಎಂದು ಕೇಂದ್ರ ಸರ್ಕಾರಿ ಸ್ವಾಮ್ಯದ ಸಿಇಆರ್ಟಿ-ಇನ್ ಎಚ್ಚರಿಕೆ ನೀಡಿದೆ.
ಬ್ರಿಟನ್ನಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಾಟಕ್ಕೆ ನಿಷೇಧ
ಬ್ರಿಟನ್ ದೇಶಾದ್ಯಂತ ಪ್ಯಾಲೆಸ್ತೀನ್ ಪರ ಬಾವುಟ ಹಿಡಿದು, ಘೋಷಣೆ ಕೂಗುವುದನ್ನು ನಿಷೇಧಿಸಿ ಕ್ರಮ ತೆಗೆದುಕೊಳ್ಳುವಂತೆ ಇಲ್ಲಿನ ಆಡಳಿತ ಸೂಚಿಸಿದೆ.
ಮಕ್ಕಳನ್ನು ಬಚ್ಚಿಟ್ಟು ಹಮಾಸ್ ದಾಳಿಗೆ ಬಲಿಯಾದ ದಂಪತಿ
ಹಮಾಸ್ ಉಗ್ರರು ದಾಳಿ ನಡೆಸುವ ಮುನ್ನ 10 ತಿಂಗಳ ಅವಳಿ ಮಕ್ಕಳನ್ನು ಬಚ್ಚಿಟ್ಟು ಅವರನ್ನು ಇಸ್ರೇಲಿನ ದಂಪತಿ ರಕ್ಷಿಸಿದ ಘಟನೆ ಇಸ್ರೇಲಲ್ಲಿ ನಡೆದಿದೆ. ಆದರೆ ಈ ದಾಳಿಯಲ್ಲಿ ದಂಪತಿ ಅಸುನೀಗಿದ್ದು, ಮಕ್ಕಳನ್ನು 12 ಗಂಟೆಗಳ ಬಳಿಕ ಭದ್ರತಾ ಪಡೆಗಳು ರಕ್ಷಿಸಿವೆ.
ಗಾಜಾ ಮೇಲೆ ಕ್ಷಿಪಣಿ ಸುರಿಮಳೆ, ಶೀಘ್ರವೇ ಭೂದಾಳಿ ಘೋಷಣೆ:ಹಮಾಸ್ ಸರ್ವನಾಶಕ್ಕೆ ಇಸ್ರೇಲ್ಸೇನೆಯಿಂದ ಸಿಡಿಲಬ್ಬರದ ದಾಳಿ!
ಉಗ್ರರ ಬ್ಯಾಂಕ್, ಸುರಂಗ, ಶಸ್ತ್ರಾಸ್ತ್ರ ಕೋಠಿ, ತರಬೇತಿ ಸ್ಥಳಗಳ ಮೇಲೆ ಬಾಂಬ್ ಗಾಜಾಪಟ್ಟಿಗೆ ಇಂಧನ, ಔಷಧ ಬಂದ್, ಕಗ್ಗತ್ತಲಿಗೆ ಮುಳುಗಿದ ಹಮಾಸ್ ತವರು
ಪಠಾಣ್ಕೋಟ್ ದಾಳಿಯರೂವಾರಿ ನಿಗೂಢ ಹತ್ಯೆ
2016ರಲ್ಲಿ ಪಂಜಾಬ್ನ ಪಠಾಣ್ಕೋಟ್ ವಾಯುನೆಲೆಯ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿಯ ರೂವಾರಿ ಹಾಗೂ ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದ ಶಾಹಿದ್ ಲತೀಫ್ (53) ಪಾಕಿಸ್ತಾನದಲ್ಲಿ ನಡೆದ ನಿಗೂಢ ಗುಂಡಿನ ದಾಳಿಯಲ್ಲಿ ಹತ್ಯೆಯಾಗಿದ್ದಾನೆ. ಪಾಕ್ನ ಸಿಯಾಲ್ಕೋಟ್ ಜಿಲ್ಲೆಯ ದಸ್ಕಾ ಪಟ್ಟಣದಲ್ಲಿರುವ ಮಸೀದಿಯಿಂದ ಹೊರಬರುವ ವೇಳೆ ಅಪರಿಚಿತ ಬಂದೂಕುಧಾರಿಗಳು ಶಾಹಿದ್ನನ್ನು ಹತ್ಯೆಗೈದಿದ್ದಾರೆ.
< previous
1
...
30
31
32
33
34
35
36
37
38
next >
Top Stories
3 ದಿನ ರಾಜ್ಯದ 8 ಜಿಲ್ಲೆಗಳಲ್ಲಿ ಭಾರಿ ಮಳೆ
ಕಾಂಗ್ರೆಸ್ಸಿನಿಂದ ಒಕ್ಕಲಿಗರನ್ನು ಮುಗಿಸಲು ಯೋಜನೆ: ಅಶೋಕ್
ಬೇಸಿಗೆಯಲ್ಲಿ ದಾಖಲೆಯ ಮಾರಾಟವಾದ ಬಿಯರ್!
ಪಶ್ಚಿಮ ಘಟ್ಟದ ಅಭಿವೃದ್ಧಿ ಯೋಜನೆಗೆ ಆನೆ ಕಾರಿಡಾರ್ ಬಲಿ!
ಸಂಭವನೀಯ ಪ್ರಾಕೃತಿಕ ವಿಕೋಪಗಳನ್ನು ತಡೆಗಟ್ಟಲು ಸಿದ್ದರಾಗಿ: ಡೀಸಿ