ಪ್ರೇಕ್ಷಕರ ರಂಜಿಸಿದ ಶ್ವೇತಕುಮಾರ ಚರಿತ್ರೆ ಯಕ್ಷಗಾನಭಾಗವತರಾಗಿ ಆನಂದ ಅಂಕೋಲಾ, ವೇಣುಗೋಪಾಲ ಪುರಪ್ಪೆಮನೆ, ಕೃಷ್ಣಯ್ಯ ಆಚಾರ್, ಮದ್ದಲೆ ವಾದಕರಾಗಿ ಸೀತಾರಾಮ ಭಂಡಾರಿ, ಪದ್ಮರಾಜ ಜೈನ್ ಮಾವಿನಗುಂಡಿ, ಚಂಡೆ ವಾದಕರಾಗಿ ಧನಂಜಯ ನಾಯ್ಕ ಪುರದಮಠ ಹಾಗೂ ಹರೀಶ ಗೌಡ ಹಿಮ್ಮೇಳದಲ್ಲಿ ಪಾಲ್ಗೊಂಡು ಯಕ್ಷಗಾನದ ಯಶಸ್ಸಿಗೆ ಕಾರಣರಾದರು.