23, 24ಕ್ಕೆ ತಿಪಟೂರಲ್ಲಿ ರಾಗಿ ರುಚಿ ಕಾರ್ಯಕ್ರಮಸಿರಿಧಾನ್ಯಗಳ ರಾಜ ಪೌಷ್ಠಿಕ ಅಹಾರದ ರಾಜನೆಂದೆ ಕರೆಸಿಕೊಂಡಿರುವ ರಾಗಿಯ ಬಗ್ಗೆ ರಾಗಿ ರುಚಿ ಎಂಬ ಒಂದು ವಿಭಿನ್ನ ಕಾರ್ಯಕ್ರಮವನ್ನು ಸೊಗಡು ಜಾನಪದ ಹೆಜ್ಜೆ, ಶ್ರೀ ಸತ್ಯ ಗಣಪತಿ ಸೇವಾ ಸಂಘ, ಕೃಷಿ ಇಲಾಖೆ, ಜೇಮ್ಸ್ ಫೌಂಡೇಶನ್ ಮತ್ತಿತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಶ್ರೀ ಸತ್ಯಗಣಪತಿ ಅಮೃತ ಮಹೋತ್ಸವ ಭವನದಲ್ಲಿ ಡಿ. 23 ಮತ್ತು 24ರಂದು ಏರ್ಪಡಿಸಲಾಗಿದೆ ಎಂದು ಸೊಗಡು ಜನಪದ ಹೆಜ್ಜೆ ಅಧ್ಯಕ್ಷ ಸಿರಿಗಂಧ ಗುರು ತಿಳಿಸಿದರು.