ಧಾರ್ಮಿಕ ವಿಚಾರ ಅರಿಯಲು ದೇಶಕ್ಕೆ ವಿದೇಶಿಗರ ಭೇಟಿ: ಮಧುರಾ ಮಂಜುನಾಥ್ಬಿಂತ್ರವಳ್ಳಿಯ ಪಾಲಚಂದ್ರ ಯಜ್ಞಕ್ಷೇತ್ರದ ಶ್ರೀ ಭಾರತೀತೀರ್ಥ ಸಭಾಭವನದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ನರಸಿಂಹರಾಜಪುರದ ಎಂಕೆಸಿಪಿಎ ಪಿಯು ಕಾಲೇಜಿನ ಉಪನ್ಯಾಸಕಿ ಮಧುರಾ ಮಂಜುನಾಥ್ ಜಗತ್ತಿನ ಬೇರೆ ಬೇರೆ ದೇಶಗಳಿಂದ ಸಂಶೋಧನೆ, ಪ್ರಕೃತಿ ಸೌಂದರ್ಯ ಆಹ್ವಾದಿಸಲು, ಧಾರ್ಮಿಕ ವಿಚಾರ ತಿಳಿಯಲು ಪುರಾತನ ಕಾಲದಿಂದಲೂ ವಿದೇಶಿಗರು ನಮ್ಮ ದೇಶಕ್ಕೆ ಬರುತ್ತಿದ್ದರು ಎಂದು ತಿಳಿಸಿದರು.