ಗಗನಕ್ಕೇರಿದ ತರಕಾರಿ ದರ, ಗ್ರಾಹಕರಿಗೆ ಗಾಯದ ಮೇಲೆ ಮತ್ತಷ್ಟು ಹೊರೆ...!ನೀರಿನ ಕೊರತೆಯಿಂದಾಗಿ ತರಕಾರಿ ಬೆಳೆ ಕುಸಿತ, ದಿನಸಿ ವಸ್ತುಗಳ ದರ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕಗೆ ಮತ್ತೊಂದು ಬರೆ, ಮಾಂಸ ಬೆಲೆಯೂ ಹೆಚ್ಚಳ, ನಿಂಬೆಹಣ್ಣಿನ ದರ ಗಗನಕ್ಕೆ, ದಿನದಿಂದ ದಿನಕ್ಕೆ ಗ್ರಾಹಕರ ಜೇಬು ಖಾಲಿಯಾಗುತ್ತಿದೆ. ಈ ಮೂಲಕ ಮತ್ತೆ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.