ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
SFA ಚಾಂಪಿಯನ್ಶಿಪ್: ದೆಹಲಿ ಪಬ್ಲಿಕ್ ಸ್ಕೂಲ್ಗೆ ಪ್ರಶಸ್ತಿ
ಬೆಂಗಳೂರಿನ ಶಾಲಾ ಕ್ರೀಡಾಪಟುಗಳ ಪ್ರತಿಭೆ ಪ್ರದರ್ಶಿಸಲು ವೇದಿಕೆ ಒದಗಿಸಿದ್ದ SFA ಚಾಂಪಿಯನ್ಶಿಪ್ ತೆರೆ ಬಿದ್ದಿದೆ.
ಟೆನಿಸ್ ಸೂಪರ್ ಸ್ಟಾರ್ ರೋಹನ್ ಬೋಪಣ್ಣಗೆ ಪದ್ಮಶ್ರೀ ಗರಿ
ಭಾರತೀಯ ಟೆನಿಸ್ನ ಅಗ್ರಗಣ್ಯ ಆಟಗಾರ, ಕರ್ನಾಟಕದ ರೋಹನ್ ಬೋಪಣ್ಣ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ದೇಶದ 7 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಒಲಿದಿದೆ.
ಇಂದಿನಿಂದ ರಿಪಬ್ಲಿಕ್ ಡೇ ಕರಾಟೆ ಚಾಂಪಿಯನ್ಶಿಪ್
ಬೆಂಗಳೂರಿನ ಪ್ರತಿಷ್ಠಿತ ಕರಾಟೆ ಶಾಲೆ ಓಎಕೆ ಫೆಡೆರೇಷನ್ ಆಫ್ ಇಂಡಿಯಾ ವತಿಯಿಂದ ಕನಕಪುರ ರಸ್ತೆಯಲ್ಲಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ 26, 27 ಹಾಗೂ 28ರಿಂದ 3 ದಿನಗಳ ಕಾಲ ರಿಪಬ್ಲಿಕ್ ಡೇ ಕರಾಟೆ ಚಾಂಪಿಯನ್ಶಿಪ್ ಆಯೋಜಿಸಲಾಗಿದೆ.
ಆಸ್ಟ್ರೇಲಿಯನ್ ಓಪನ್ ಫೈನಲ್ಗೆ ಬೋಪಣ್ಣ
ಗ್ರ್ಯಾನ್ಸ್ಲಾಂ ಪುರುಷ ಡಬಲ್ಸ್ನಲ್ಲಿ 3ನೇ ಬಾರಿ ಪ್ರಶಸ್ತಿ ಸುತ್ತಿಗೇರಿದ ಕರ್ನಾಟಕದ ಟೆನಿಸಿಗ ರೋಹನ್ ಬೋಪಣ್ಣ.
ಪ್ರೊ ಕಬಡ್ಡಿ: ಡೆಲ್ಲಿಗೆ ಶರಣಾದ ಹರ್ಯಾಣ ಸ್ಟೀಲರ್ಸ್
10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ದಬಾಂಗ್ ಡೆಲ್ಲಿಗೆ ಟೂರ್ನಿಯಲ್ಲಿ 9ನೇ ಜಯ ಸಿಕ್ಕಿದೆ. ಹರ್ಯಾಣ ಸ್ಟೀಲರ್ಸ್ ವಿರುದ್ಧದ ಪಂದ್ಯದಲ್ಲಿ ರೋಚಕ ಜಯ ದಾಖಲಿಸಿದೆ.
ಕಿರಿಯರಿಗೆ ಅವಕಾಶಕ್ಕಾಗಿ ಹಿರಿಯರನ್ನು ಕೈಬಿಡುವುದು ಅನಿವಾರ್ಯ: ರೋಹಿತ್ ಶರ್ಮಾ
ಭಾರತದ ನಾಯಕ ರೋಹಿತ್ ಶರ್ಮಾ ಚೇತೆಶ್ವರ್ ಪೂಜಾರಾ, ಅಂಜಿಂಕ್ಯಾ ರಹಾನೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗದ ಕುರಿತು ಮೌನ ಮುರಿದಿದ್ದು, ಈ ಕುರಿತು ತಮ್ಮದೇ ವಿಚಾರ ಹಂಚಿಕೊಂಡಿದ್ದಾರೆ.
ಹಾಕಿ ಫೈವ್ಸ್ ವಿಶ್ವಕಪ್: ಭಾರತ ಶುಭಾರಂಭ
ಒಮಾನ್ನ ಮಸ್ಕಟ್ನಲ್ಲಿ ಬುಧವಾರ ಆರಂಭಗೊಂಡ ಚೊಚ್ಚಲ ಆವೃತ್ತಿಯ ಹಾಕಿ ಫೈವ್ಸ್ ವಿಶ್ವಕಪ್ನಲ್ಲಿ ಭಾರತ ಮಹಿಳಾ ತಂಡ ಶುಭಾರಂಭ ಮಾಡಿದೆ.
ವಿಶ್ವ ನಂ.1 ಸೂರ್ಯಕುಮಾರ್ ಐಸಿಸಿ ಟಿ20 ವರ್ಷದ ಕ್ರಿಕೆಟಿಗ
ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಸತತ 2ನೇ ಬಾರಿ ಐಸಿಸಿ ಟಿ20 ವರ್ಷದ ಕ್ರಿಕೆಟಿಗ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಎಸ್ಎಫ್ಎ ಚಾಂಪಿಯನ್ಶಿಪ್ಗೆ ಇಂದು ತೆರೆ
ಬೆಂಗಳೂರಿನಲ್ಲಿ ಎಸ್ಎಫ್ಎ ಚಾಂಪಿಯನ್ಶಿಪ್ನ 1ನೇ ಆವೃತ್ತಿಗೆ ಗುರುವಾರ ತೆರೆ ಬೀಳಲಿದ್ದು. ಸಮಾರೋಪ ಸಮಾರಂಭದಲ್ಲಿ ನಂಬರ್ 1 ಶಾಲೆ ಯಾವುದು ಎಂದು ಘೋಷಣೆಯಾಗಲಿದೆ.
ಬೆಂಗಳೂರು ಓಪನ್ ಟೆನಿಸ್ ಪಂದ್ಯಾವಳಿ ಫೆ.10ರಿಂದ ಆರಂಭ
ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯು ಫೆ.10ರಿಂದ ಆರಂಭವಾಗಲಿದ್ದು, ವಿಶ್ವ ನಂ137 ಶ್ರೇಯಾಂಕದ ಸುಮಿತ್ ನಗಾಲ್ ಮುಖ್ಯಸುತ್ತಿಗೆ ಅರ್ಹತೆ ಪಡೆದ ಏಕೈಕ ಭಾರತೀಯ ಆಟಗಾರರಾಗಿದ್ದಾರೆ.
< previous
1
...
79
80
81
82
83
84
85
86
87
...
108
next >
Top Stories
3 ದಿನ ರಾಜ್ಯದ 8 ಜಿಲ್ಲೆಗಳಲ್ಲಿ ಭಾರಿ ಮಳೆ
ಕಾಂಗ್ರೆಸ್ಸಿನಿಂದ ಒಕ್ಕಲಿಗರನ್ನು ಮುಗಿಸಲು ಯೋಜನೆ: ಅಶೋಕ್
ಬೇಸಿಗೆಯಲ್ಲಿ ದಾಖಲೆಯ ಮಾರಾಟವಾದ ಬಿಯರ್!
ಪಶ್ಚಿಮ ಘಟ್ಟದ ಅಭಿವೃದ್ಧಿ ಯೋಜನೆಗೆ ಆನೆ ಕಾರಿಡಾರ್ ಬಲಿ!
ಸಂಭವನೀಯ ಪ್ರಾಕೃತಿಕ ವಿಕೋಪಗಳನ್ನು ತಡೆಗಟ್ಟಲು ಸಿದ್ದರಾಗಿ: ಡೀಸಿ