ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
special
special
ಭಾರತೀಯಗೆ 45 ಕೋಟಿ ದುಬೈ ಲಾಟರಿ!
ಯುಎಇಯಾದ್ಯಂತ ವಾಸಿಸುತ್ತಿರುವ ಭಾರತೀಯರ ಪೈಕಿ ಕಳೆದೊಂದು ವಾರದಲ್ಲಿ ಸುಮಾರು ಐವರು ಭಾರತೀಯರು ಭರ್ಜರಿ ಲಾಟರಿ ಅಥವಾ ಡ್ರಾ ಗೆದ್ದು ದಿಢೀರ್ ಸಿರಿವಂತರಾಗಿದ್ದಾರೆ.
ದಿನಕ್ಕೆರಡು ಹೊಸ ರೈಲು, ಬುಕ್ಮಾಡಿದ ಎಲ್ರಿಗೂ ಖಚಿತ ಟಿಕೆಟ್
ಮುಂದಿನ 5 ವರ್ಷಗಳಲ್ಲಿ ರೈಲುಗಳ ಸಂಖ್ಯೆಯನ್ನು 3 ಸಾವಿರದಷ್ಟು ಹೆಚ್ಚಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಹೀಗಾಗಿ 2027ರ ಹೊತ್ತಿಗೆ ಬುಕ್ ಮಾಡಿದ ಎಲ್ಲರಿಗೂ ಕನ್ಫರ್ಮ್ ಟಿಕೆಟ್ ದೊರೆಯುತ್ತದೆ ಎನ್ನಲಾಗಿದೆ.
ಸಮಾಜದಲ್ಲಿ ಬದಲಾವಣೆ ತರುವ ಶಕ್ತಿ ಹೊಂದಿದ ಸಹಕಾರಿ ಕ್ಷೇತ್ರ
ಸಮಾಜದಲ್ಲಿ ಬದಲಾವಣೆ ತರುವ ಶಕ್ತಿ ಹೊಂದಿದ ಸಹಕಾರಿ ಕ್ಷೇತ್ರ
‘ವಾಲ್ಮೀಕಿಯ ಜೀವನ ನಮಗೆ ಆದರ್ಶವಾಗಬೇಕು‘
ವಾಲ್ಮೀಕಿಯ ಜೀವನ ನಮಗೆಲ್ಲರಿಗೂ ಆದರ್ಶವಾಗಬೇಕು. ಪ್ರತಿ ದಿವಸವೂ ವಾಲ್ಮೀಕಿಯು ದಾರಿ ದೀಪವಾಗಬೇಕು ಎಂದು ವಾಲ್ಮೀಕಿ ಸಮಾಜದ ಪ್ರಭಾವಿ ನಾಯಕ, ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ವಿಜೃಂಭಣೆಯಿಂದ ಜರುಗಿದ ಮಹದೇಶ್ವರ ಜಾತ್ರೆ
ಮಲೆ ಮಹದೇಶ್ವರ ಬೆಟ್ಟದಲ್ಲಿ ಬೆಳಕಿನ ಹಬ್ಬ ದೀಪಾವಳಿ ನಿಮಿತ್ತ ಸ್ವಾಮಿಯ ಮಹಾರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಗುಮಟಾಪುರದಲ್ಲೊಂದು ವಿಭಿನ್ನ ಗೊರೆ ಹಬ್ಬ
ಸಗಣಿ ರಾಶಿ ಹಾಕಿ ಅದರಲ್ಲಿ ಹೊರಳಾಡುವ ಗ್ರಾಮಸ್ಥರು ಸಗಣಿಯಲ್ಲೇ ಹೊಡೆದಾಡುವುದು ಈ ಹಬ್ಬದ ವಿಶೇಷ. ಬಲಿಪಾಡ್ಯಮಿಯ ಮಾರನೇ ದಿನ ಆಚರಿಸಲಾಗುವ ಈ ಹಬ್ಬ ಅಚ್ಚ ಕನ್ನಡಿಗರೇ ಇರುವ ತಮಿಳುನಾಡಿನ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿ ನಡೆದಿದೆ.
ಮಾಯನ್ಮಾರ್ನಲ್ಲಿ ಗುಂಡಿನದಾಳಿ: ಕಳೆದ 24 ಗಂಟೇಲಿ2000 ಮಂದಿ ಭಾರತಕ್ಕೆ
ಮಿಜೋರಂ ಗಡಿ ಹೊಂದಿರುವ ಮ್ಯಾನ್ಮಾರ್ನಲ್ಲಿ ಭಾನುವಾರ ಸಂಜೆಯಿಂದ ನಡೆಯುತ್ತಿರುವ ಗುಂಡಿನ ದಾಳಿಯಲ್ಲಿ 2000ಕ್ಕೂ ಹೆಚ್ಚಿನ ಆ ದೇಶದ ಪ್ರಜೆಗಳು ಗಡಿ ದಾಟಿ ಭಾರತಕ್ಕೆ ಬಂದಿದ್ದಾರೆ
ಕರಾಚಿಯಲ್ಲಿ ಚೀನಾ ಯುದ್ಧನೌಕೆ, ಸಬ್ಮರೀನ್ ಲಂಗರು!
ಚೀನಾದ ಮುಂಚೂಣಿ ಯುದ್ಧನೌಕೆಗಳು, ಸಬ್ಮರೀನ್ ಹಾಗೂ ಇತರ ಕೆಲವು ನೌಕಾಪಡೆಯ ಹಡಗುಗಳು ಕರಾಚಿ ಬಂದರಿಗೆ ಆಗಮಿಸಿ ಲಂಗರು ಹಾಕಿವೆ.
ಚಳಿಗಾಲದಲ್ಲಿ ಮತ್ತೆ ಕೋವಿಡ್ ವಕ್ಕರಿಸುವ ಸಾಧ್ಯತೆ: ಚೀನಾ ತಜ್ಞರು
ಪ್ರಸ್ತುತ ಚಳಿಗಾಲದ ಸಂದರ್ಭದಲ್ಲಿ ಮತ್ತೆ ಕೋವಿಡ್-19 ಸಾಂಕ್ರಾಮಿಕ ಹೆಚ್ಚಾಗುವ ಸಾಧ್ಯತೆಗಳಿದೆ ಎಂದು ಚೀನಾದ ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ
ಪಕ್ಷಿ ಸಂರಕ್ಷಣಾ ಉದ್ದೇಶದಿಂದ ಶಬ್ದರಹಿತ ದೀಪಾವಳಿ!
ಈರೋಡ್: ತಮಿಳುನಾಡಿನ ಈರೋಡ್ನ ಸುತ್ತಮುತ್ತ ಇರುವ 7 ಗ್ರಾಮಗಳ ನಾಗರಿಕರು ಗ್ರಾಮದ ಬಳಿ ಇರುವ ಪಕ್ಷಿಧಾಮದಲ್ಲಿರುವ ಪಕ್ಷಿಗಳಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಶಬ್ದರಹಿತ ದೀಪಾವಳಿ ಆಚರಿಸಿಕೊಂಡು ಬರುತ್ತಿದ್ದಾರೆ.
< previous
1
...
20
21
22
23
24
25
26
27
28
...
33
next >
Top Stories
3 ದಿನ ರಾಜ್ಯದ 8 ಜಿಲ್ಲೆಗಳಲ್ಲಿ ಭಾರಿ ಮಳೆ
ಕಾಂಗ್ರೆಸ್ಸಿನಿಂದ ಒಕ್ಕಲಿಗರನ್ನು ಮುಗಿಸಲು ಯೋಜನೆ: ಅಶೋಕ್
ಬೇಸಿಗೆಯಲ್ಲಿ ದಾಖಲೆಯ ಮಾರಾಟವಾದ ಬಿಯರ್!
ಪಶ್ಚಿಮ ಘಟ್ಟದ ಅಭಿವೃದ್ಧಿ ಯೋಜನೆಗೆ ಆನೆ ಕಾರಿಡಾರ್ ಬಲಿ!
ಸಂಭವನೀಯ ಪ್ರಾಕೃತಿಕ ವಿಕೋಪಗಳನ್ನು ತಡೆಗಟ್ಟಲು ಸಿದ್ದರಾಗಿ: ಡೀಸಿ